ವಿಜಯ ಕರ್ನಾಟಕ


ವಿಜಯ ಕರ್ನಾಟಕ ದೈನಿಕ

ಷೇರು ಪೇಟೆ(ನವೀಕ್ರತ):


Disigned by : www.bhavyait.co.in

ಶನಿವಾರ, ಅಕ್ಟೋಬರ್ 10, 2009

ಈ ಲೋಕ ಬಿಟ್ಟು ಪರಲೋಕದೆಡೆಗೆ.....

ನಮ್ಮ ಭೂಲೋಕ ಬಿಟ್ಟು ಯಾವುದೋ ಪರಿಚಯವಿಲ್ಲದ ಲೋಕಕ್ಕೆ... ನೀರನ್ನರಸಿ ಹೋಗೊರಿಗೆ ಹುಚ್ಚರೆನ್ನಬಹುದಲ್ಲವೆ? ನಮ್ಮ ಲೋಕವನ್ನು ಉಳಿಸುವ ಬದಲು ಇತರ ಲೋಕವನ್ನು ಕೆಡಿಸಿ ನೈಸರ್ಗಿಕ ಅಸಮತೋಲನಕ್ಕೆ ಕಾರಣವಾಗ್ತಾಯಿದಾರೆ...    ಪ್ರತಿಯೊಂದು ಅದರದ್ದೆಯಾದ ಪರಿಮಿತಿ ಹೊಂದಿರುತ್ತದೆ... ಆ ಮಿತಿ ಮೀರಿ ನೆಡೆದರೆ, ನಮಗೆ ತಿಳಿಯದೆ ನಾವು ಎಲ್ಲೋ ಅನಂತದಲ್ಲಿ ಅಂತ್ಯವಾಗುವುದು ಕಂಡಿತ...!!!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ