ವಿಜಯ ಕರ್ನಾಟಕ


ವಿಜಯ ಕರ್ನಾಟಕ ದೈನಿಕ

ಷೇರು ಪೇಟೆ(ನವೀಕ್ರತ):


Disigned by : www.bhavyait.co.in

ಮಂಗಳವಾರ, ಆಗಸ್ಟ್ 17, 2010

ಮಳೆಯಲ್ಲಿ ಅಜ್ಜನ ಜೊತೆಯಲಿ...

" ಇವತ್ತ್ ಮಳೆ ಬರುತ್ತೆ , ಇವತ್ತೂ ನೆನೆದೆ ಹೋಗಬೇಕು " ಅಂತ ಅಜ್ಜ ಹೇಳಿ ಒಂದು ಸುಮ್ಮನೆ ನಗುವಲ್ಲದ ನಗುವನ್ನು ನಕ್ಕರು
ಏಕೆಯೆಂದು ಕೇಳಿದ್ದಕ್ಕೆ ಹೇಳಿದ ಮಾತು ತಮಾಷೆಯೆಂತಿತ್ತು ಆದರೆ ಅವರು ಹೇಳಿದಂತೆ ನೆಡಿತು , ಅಷ್ಟಕ್ಕೆ ಸಾಲದಂತೆ  ವಾಹನ ದಟನೆ (ಟ್ರಾಫಿಕ್ ಜಾಮ್) , ಕಾರಣ  ನಾವಿಬ್ಬರು ಆ ಮಾತ್ತನ್ನ ನಂಬತ್ತಿದ್ದಕ್ಕೆ ಹಾಗನ್ಸತೊ ಗೊತ್ತಿಲ್ಲಾ....
ಅಂತೂ ಆ ಒಂದು ಅಂಗಿ ಇಷ್ಟೆಲ್ಲಾ ಮಾಡುತ್ತೆ ಅಂತಂದ್ರೆ ಯಾರ್ತಾನೆ ನಂಬುತ್ತಾರೆ . .
 ಹಾಗಂತ  ಅಜ್ಜಯ್ಯ ಹೇಳೊಪ್ರಕಾರ ಇದು ಮೊದಲನೆದಲ್ಲ , ಅವರು ಫೆಬ್ರವರಿ ಸಮಯದಲ್ಲಿ  ಇದೇ ಪ್ರಯತ್ನ ಮಾಡಿದ್ರಂತೆ ಆವಾಗಲೂ ಇದೇ ರೀತಿ ಆಗಿತ್ತಂತೆ, ಕೊನೆಗೂ ಅದು ನನಗೂ ಅನುಭವವಾಯಿತು...
ಕೊನೆಗೆ ಅವರು ಇನ್ನು ಆ ಅಂಗಿ ಹಾಕಿ ದೂರ ಪ್ರಯಾಣ ಮಾಡೋಲ್ಲ ಅಂತ ಷಪತ ಮಾಡಿದರು..
ಆ ಅಂಗಿಯಲ್ಲಿದ್ದ ದೋಷವೇನು? - - - >











ಸೋಮವಾರ ಅದನ್ನು ಹೊಸದಾಗಿ ಧರಿಸಿದ್ದು






ವಿ,ಸೂ: ಸೋಮವಾರ ಯಾವುದೇ ಹೊಸ ಬಟ್ಟೆ ಧರಿಸಬೇಡಿ



ಹೆಚ್ಚಿನ ವಿವರಕ್ಕೆ ಕರೆ ಮಾಡಿ : +919980534636